Sunday, September 22, 2013

ಸಾಹಿತ್ಯ ಜಾತ್ರೆ


ಸಾಹಿತ್ಯ ಜಾತ್ರೆ

ಹರಿದರು ಜನ ಹೊಳೆಯಂತೆ
ಅಣೆಕಟ್ಟಿನಲ್ಲಿ ಬಂದಿಯಾದ ನೀರಾದರು
ಹರಿಯುವ ನೀರು ಸೋರುತ್ತಲೇ ಇತ್ತು
ಸೇರುವ ನೀರು ಸೇರುತ್ತಲೇ ಇತ್ತು
ಒಳಗಿದ್ದವರು ಹೊಟ್ಟೆಯ ಹಸಿವಿಗೆ
 
ಸ್ಪಂಧಿಸಲಿಲ್ಲ.
ಬೌದ್ಧಿಕ  ಹಸಿವಿನ ದಾಹ  ಇಂಗಲೇ ಇಲ್ಲ
ಸಮಾರೋಪದವರೆಗೂ !

No comments:

Post a Comment