Thursday, June 5, 2014

ಪರಿಸರ ರಕ್ಷಕರು



ರೈತರನ್ನು ಅವರ ಪಾಡಿಗೆ ಗೈಮೆ ಮಾಡಲು ಬಿಡಿ. ಅವರ ಭೂಮಿಯನ್ನು ಕಸಿಯದೆ ಅವರ ಬೆಳೆಗಳಿಗೆ ಬೇಕಾದ ನೀರು ಹರಿಯುವ ವ್ಯವಸ್ಥೆ ಮಾಡಿ. ಆಗ ಅಂರ್ತಜಲವೂ ಹೆಚ್ಚುತ್ತದೆ ಪರಿಸರವೂ ಸೊಂಪಾಗುತ್ತದೆ.

No comments:

Post a Comment