Sunday, August 17, 2014

ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹದ ಉದ್ಘಾಟಣೆ ಮತ್ತು ಭಿತ್ತಿ ಪತ್ರ ಅನಾವರಣ ಕರ್ನಾಟಕ ಇತಿಹಾಸ ಅಕಾದೆಮಿ ಬೆಂಗಳೂರು



ಬವಸನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಮಲ್ಟಿ ಮೀಡಿಯಾ ಸಭಾಂಗಣದಲ್ಲಿ  ಅಗಸ್ಟ್ 16ರಂದು  ನಡೆದ `ಐತಿಹಾಸಿಕ ಪರಂಪರೆ ಉಳಿಸಿ’ ಸಪ್ತಾಹದ ಉದ್ಘಾಟನಾ ಸಮಾರಂಭ, ಮತ್ತು ಜುಲಾಯಿ 27ರಂದು ಅದೇ ಸಂಕೀರ್ಣದಲ್ಲಿ ನಡೆದ ಬೆಂಗಳೂರಿನ ಪ್ರೌಢಶಾಲೆ, ಪದವಿ ಪೂರ್ವ,ಪದವಿ ಕಾಲೇಜುಗಳ  ಒಳಗೆ ನಡೆದ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ವಿಜೇತರಿಗೆ ಪರ್ಯಾಯ ಪಾರಿತೋಷಕ ಮತ್ತು ಬಹುಮಾನ ವಿತರಣಾ ಸಮಾರಂಭ.



















ಪರ್ಯಾಯ ಪಾರಿ ತೋಶಕ  ವಿಜೇತರೊಂದಿಗೆ ಶಿಕ್ಷಕರು ಮತ್ತು ನಾವು.ಜ್ಞಾನ ವಿಜ್ಞಾನ ಶಾಲೆ ಪದ್ಮನಾಭ ನಗರ

No comments:

Post a Comment